Saturday, April 23, 2011

ತೊಟ್ಟಿಲು ತೂಗುತ್ತಿರುವ "ಕುಮಾರ"

ಅಯ್ಯೋ..ಕರ್ನಾಟಕದಲ್ಲಿ ಅದೆಷ್ಟು ರಾಜಕೀಯ ನಾಯಕರುಗಳು ಮಹಿಳೆಯರೊಡನೆ ಅಕ್ರಮ ಸಂಬಂಧ ಕುದುರಿಸಿ ಮನೆಯಲ್ಲಿ ತೊಟ್ಟಿಲು ತೂಗುತ್ತಿದ್ದಾರೋ..? ಆ ದೇವನೇ ಬಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಸಾಲೆತ್ತೂರು ಗ್ರಾಮದ "ಪೊಣ್ಣು" ರಾಧಿಕಾಳೊಡನೆ "ವ್ಯವಹಾರ" ಕುದುರಿಸಿ ಮನೆಯಲ್ಲಿ ತೊಟ್ಟಿಲು ಕಟ್ಟಲು ವ್ಯವಸ್ಥೆ ಮಾಡಿದ ವ್ಯಕ್ತಿಯೆಂದರೆ ಅದು ಈ ದೇಶದ "ಮಣ್ಣಿನ ಮಗ(ಮುದ್ದೆ)" ಎಂದು ಕೊಚ್ಚಿಕೊಳ್ಳುತ್ತಿರುವ ದೇಶದ ಮಾಜಿ ಪ್ರಧಾನ ಮಂತ್ರಿ ಯಾಗಿದ್ದ ಹೆಚ್.ಡಿ. ದೇವೇಗೌಡನ ಸುಪುತ್ರ ಹೆಚ್.ಡಿ ಕುಮಾರಸ್ವಾಮಿ.ಅನಿತಾಳೊಡನೆ ಚೊಕ್ಕವಾಗಿ ಬಾಳಲು ತಿಳಿಯದ ಇಂತಹ ಹೊಲಸು ನಾಯಕರು ಇನ್ನು ನಮ್ಮನ್ನು ಆಳತೊಡಗಿದರೆ ಅದೆಷ್ಟು ಮನೆಯಲ್ಲಿ ತೊಟ್ಟಿಲು ಕಟ್ಟಬೇಕಾದೀತೋ ಏನೋ?..
ಆತ್ಮೀಯ ಪ್ರಜಾಪ್ರಭುಗಳೆ,
    ನನ್ನದೊಂದು ವಿನಂತಿ.ಮುಂದಿನ ಬಾರಿ ಚುನಾವಣೆಗೆ ಮತ ಕೇಳಲು ಮನೆ ಮನೆಗೆ ಬಂದಾಗ ಇಂತಹವರನ್ನು ಜಾಡಿಸಿ ಒದ್ದು ಓಡಿಸಿ.ಮುಂದೆ ಇಂತಹವರು ರಾಜಕೀಯದಲ್ಲಿ ಮುಖವನ್ನು ತೂರಬಾರದು.ಅದೆಷ್ಟು ಮಂದಿ ಯುವಕ-ಯುವತಿಯರು ನಿಷ್ಕಲ್ಮಶವಾಗಿ ಜನರ ಸೇವೆ ಮಾಡಲು ಹಾತೊರೆಯುತ್ತಿದ್ದಾರೋ ಏನೋ?ಅಂತಹವರನ್ನು ಚುನಾವಣೆಯಲ್ಲಿ ನಿಲ್ಲಿಸಿ ಬಹುಮತದಿಂದ ಗೆಲ್ಲಿಸಿ.ದೇಶವನ್ನು ಇಂತಹ ಕಾಮುಕರಿಂದ ರಕ್ಷಿಸಿ
                      ||ಭಾರತ್ ಮಾತಾ ಕೀ ಜೈ||
                          ||ಜೈ ಹಿಂದ್||

No comments:

Post a Comment